ಗುಡುಗು, ಮಿಂಚು, ಭಾರೀ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ರಸ್ತೆಯನ್ನು ರೆಂಬೆ-ಕೊಂಬೆಗಳಿಂದ ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಸುಗಮ ಮಾಡಿಕೊಡುವಂತೆ ಕೇಳಿದ್ದೇನೆ. ನಗರದ ಜನತೆ ಸಂಚರಿಸುವಾಗ ಜಾಗ್ರತೆಯಿರುವಂತೆ ಕೋರುತ್ತೇನೆ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.