ಮಂಗಳೂರು: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು, ಕೋಸ್ಟ್ ಗಾರ್ಡ್ ನಿಂದ 13 ಸಿಬ್ಬಂದಿಗಳ ರಕ್ಷಣೆ

ಅಲೆಯಲ್ಲಿ ಸಿಲುಕಿದ್ದ ಹಡಗಿನ 13 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಸಿಬ್ಬಂದಿ ಜೀವ ರಕ್ಷಕ ದೋಣಿಗಳನ್ನು ಬಳಸಿ ರಕ್ಷಿಸಿರುವ ಘಟನೆ ನವಮಂಗಳೂರು ಬಂದರಿನಲ್ಲಿ ನಡೆದಿದೆ.
ಮಂಗಳೂರು: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು, ಕೋಸ್ಟ್ ಗಾರ್ಡ್ ನಿಂದ 13 ಸಿಬ್ಬಂದಿಗಳ ರಕ್ಷಣೆ
ಮಂಗಳೂರು: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು, ಕೋಸ್ಟ್ ಗಾರ್ಡ್ ನಿಂದ 13 ಸಿಬ್ಬಂದಿಗಳ ರಕ್ಷಣೆ

ಮಂಗಳೂರು: ಅಲೆಯಲ್ಲಿ ಸಿಲುಕಿದ್ದ ಹಡಗಿನ 13 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಸಿಬ್ಬಂದಿ ಜೀವ ರಕ್ಷಕ ದೋಣಿಗಳನ್ನು ಬಳಸಿ ರಕ್ಷಿಸಿರುವ ಘಟನೆ ನವಮಂಗಳೂರು ಬಂದರಿನಲ್ಲಿ ನಡೆದಿದೆ.

ಸೋಮವಾರ ನಸುಕಿನ ಜಾವ  2.30 ರ ಸುಮಾರಿಗೆ ನಡೆದ ಘಟನೆಯಲ್ಲಿ 'ತ್ರಿದೇವಿ ಪ್ರೇಮ್' ಹೆಸರಿನ ಹಡಗು ಸಮುದ್ರದಲ್ಲಿ ಉಂಟಾಗಿದ್ದ ತೀವ್ರತರದ ಅಲೆಗಳ ನಡುವೆ ಸಿಲುಕಿದ್ದು ಆ ವೇಳೆ ನವಮಂಗಳೂರು ಪೋರ್ಟ್ ಟ್ರಸ್ಟ್  (ಎನ್‌ಎಂಪಿಟಿ) ಆಂಕಾರೇಜ್‌ನಿಂದ ಆಗಮಿಸಿದ ಐಸಿಜಿ ಹಡಗು 'ಅಮರ್ತ್ಯ' ದಲ್ಲಿನ ಸಿಬ್ಬಂದಿ ರಕ್ಷಿಸಿದ್ದಾರೆ.

ಇದೇ ವೇಳೆ ಕಾಣೆಯಾಗಿರುವ ಇನ್ನೂ ಏಳು ಮಮ್ದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com