ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ನೀರು 

ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರ ಅಣೆಕಟ್ಟಿಗೆ ಕೊನೆಗೂ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಲುಪಿದೆ.  
ಅಜ್ಜಂಪುರ ಕಾಲುವೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಯುತ್ತಿರುವುದು
ಅಜ್ಜಂಪುರ ಕಾಲುವೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಯುತ್ತಿರುವುದು

ಚಿತ್ರದುರ್ಗ: ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರ ಅಣೆಕಟ್ಟಿಗೆ ಕೊನೆಗೂ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಲುಪಿದೆ. 


ನೀರು ಹರಿಯುವ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಿರುವುದರಿಂದ ವೇದಾವತಿ ನದಿಗೆ ನೀರು ಕಡೂರು ತಾಲ್ಲೂಕಿನ ಕುಕ್ಕೆಸಮುದ್ರ ಟ್ಯಾಂಕ್ ಮೂಲಕ ಸುಲಭವಾಗಿ ಹರಿದುಹೋಗಿದೆ.


ನೀರಿನ ಹರಿಯುವಿಕೆಗೆ ಅಕ್ಟೋಬರ್ 1ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com