ಚಿತ್ರದುರ್ಗ: ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರ ಅಣೆಕಟ್ಟಿಗೆ ಕೊನೆಗೂ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಲುಪಿದೆ.
ನೀರು ಹರಿಯುವ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಿರುವುದರಿಂದ ವೇದಾವತಿ ನದಿಗೆ ನೀರು ಕಡೂರು ತಾಲ್ಲೂಕಿನ ಕುಕ್ಕೆಸಮುದ್ರ ಟ್ಯಾಂಕ್ ಮೂಲಕ ಸುಲಭವಾಗಿ ಹರಿದುಹೋಗಿದೆ.
ನೀರಿನ ಹರಿಯುವಿಕೆಗೆ ಅಕ್ಟೋಬರ್ 1ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
Advertisement