ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಂದು ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್ 

ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. 
ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಿಂದ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್
ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಿಂದ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್

ಬೆಂಗಳೂರು: ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. 

ವೆಬ್ ಎಕ್ಸ್ ಮೂಲಕ ಈ ವೈಚಾರಿಕ ಮತ್ತು ಸಾಹಿತ್ಯ ಸರಣಿ ನಡೆಯುತ್ತಿದ್ದು ಕೊರೋನೋತ್ತರ ಆರ್ಥಿಕತೆ ಕುರಿತು ಸಂಜೆ 6-7 ವರೆಗೆ ತಜ್ಞರು ಮಾತನಾಡಲಿದ್ದಾರೆ. ಆಸಕ್ತರು ಈ ಲಿಂಕ್ ನ್ನು ಕ್ಲಿಕ್ಕಿಸಿ ಕಾರ್ಯಕ್ರಮದಲ್ಲಿ ಸೇರಿಕೊಳ್ಳಬಹುದಾಗಿದೆ.

https://meetingsapac10.webex.com/webappng/sites/meetingsapac10/meeting/download/214366bb0d6d44fe9d0f2c15070fe294?siteurl=meetingsapac10&MTID=m2ee7734349ca2b1f7b95f62791306156

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com