ರಾಜ್ಯ ಸರ್ಕಾರದ ಕರ್ಪ್ಯೂ ಜಾರಿ ಹಿನ್ನಲೆ ರೈಲ್ವೆ ಇಲಾಖೆ ಕಾರ್ಯನಿರ್ವಹಣೆ ಅವಧಿ ಬದಲಾವಣೆ

ಜೂನ್ 29ರಿಂದ ರಾತ್ರಿಯಿಂದ 8 ಗಂಟೆಯಿಂದ ಬೆಳಗ್ಗೆ 5ರವೆಗೆ ಕರ್ಪ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರದ ಆದೇಶದನ್ವಯ ರೈಲ್ವೆ ಇಲಾಖೆಯು ತನ್ನ ಕಾರ್ಯಾಚರಣೆ ಅವಧಿಯನ್ನು ಕಡಿತಗೊಳಿಸಿದೆ.
ಬೆಂಗಳೂರು ರೈಲ್ವೆ
ಬೆಂಗಳೂರು ರೈಲ್ವೆ

ಬೆಂಗಳೂರು: ಜೂನ್ 29ರಿಂದ ರಾತ್ರಿಯಿಂದ 8 ಗಂಟೆಯಿಂದ ಬೆಳಗ್ಗೆ 5ರವೆಗೆ ಕರ್ಪ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರದ ಆದೇಶದನ್ವಯ ರೈಲ್ವೆ ಇಲಾಖೆಯು ತನ್ನ ಕಾರ್ಯಾಚರಣೆ ಅವಧಿಯನ್ನು ಕಡಿತಗೊಳಿಸಿದೆ.

ಈ ಸಂಬಂಧ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರಿನ ವಿಭಾಗೀಯ ರೈಲ್ವೆ ಇಲಾಖೆ ಅಧಿಕಾರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಣೆ ಮಾಡಲಿದೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಪ್ಯೂವನ್ನು ರೈಲ್ವೆ ಇಲಾಖೆಯೂ ಪಾಲಿಸುವ ಕೆಲಸ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com