ಮಡಿಕೇರಿ: ಮಾಂಸದ ಆಸೆಗೆ ಮೂರು ದನಗಳನ್ನು ಗುಂಡಿಕ್ಕಿ, ಕತ್ತು ಸೀಳಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆ ಗೋಣಿಕೊಪ್ಪದಲ್ಲಿ ನಡೆದಿದೆ.
ದುಷ್ಕರ್ಮಿಗಳು ಮೃತ ದನಗಳ ಕಳೇಬರವನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ.
ಎಸ್ಟೇಟ್ ಒಳಗಿನಿಂದ ಗುಂಡಿನ ಸದ್ದು ಕೇಳಿದ್ದಾಗಿ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೆಲ ದಿಬಗಳಿಂದ ದೇವರಪುರ, ತಿತಿಮತಿ ಭಾಗಗಳಲ್ಲಿ ದನಗಳ ಕಳವು ನಡೆಯುತ್ತಿದೆ ಎಂದು ಆರೋಪ ಕೇಳಿಬಂದಿದೆ,.
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಜಯರಾಮ್ ಹಾಗೂ ಉಪ ನಿರೀಕ್ಷಕ ಸುಬ್ಬಯ್ಯ ಭೇಟಿ ನೀಡಿದ್ದಾರೆ.
Advertisement