'ಮೈಸೂರು ಅರಮನೆ ಉಳಿಸಿ' ಹೋರಾಟದ ಮುಂಚೂಣಿ ನಾಯಕ ನಂದೀಶ್ ಅರಸ್ ಕೊರೋನಾದಿಂದ ಸಾವು

ಮೈಸೂರು ಅರಮನೆ ಉಳಿಸಿ ಹೋರಾಟದ ಮುಂಚೂಣಿ ನಾಯಕ, ಅರಸು ಮಂಡಳಿ ಕಾರ್ಯದರ್ಶಿ ನಂದೀಶ್ ಅರಸು ಕೊರೋನಾದಿಂದ ನಿಧನರಾದರು.
ನಂದೀಶ್ ಅರಸ್
ನಂದೀಶ್ ಅರಸ್

ಮೈಸೂರು: 'ಮೈಸೂರು ಅರಮನೆ ಉಳಿಸಿ' ಹೋರಾಟದ ಮುಂಚೂಣಿ ನಾಯಕ, ಅರಸು ಮಂಡಳಿ ಕಾರ್ಯದರ್ಶಿ ನಂದೀಶ್ ಅರಸು ಕೊರೋನಾದಿಂದ ನಿಧನರಾದರು.

ಐದು ದಿನಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ನಂದಿಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೈಸೂರಿನ ಅನೇಕ ಪ್ರಗತಿಪರ ಹೋರಾಟಗಳಲ್ಲಿ ಭಾಗವಹಿಸಿದ್ದ ನಂದೀಶ್ ಮೈಸೂರು ಅರಮನೆಯನ್ನು ಉಳಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com