ಮೈಸೂರು: ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಕೊಲೆ

ಕತ್ತು ಕೊಯ್ದು ವ್ಯಕ್ತಿ ಓರ್ವನನ್ನು ದುಷ್ಕರ್ಮಿಗಳು  ಭೀಕರವಾಗಿ ಕೊಲೆ ಮಾಡಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯೋಧ ಸಾವಿನ(ಸಾಂದರ್ಭಿಕ ಚಿತ್ರ)
ಯೋಧ ಸಾವಿನ(ಸಾಂದರ್ಭಿಕ ಚಿತ್ರ)

ಮೈಸೂರು: ಕತ್ತು ಕೊಯ್ದು ವ್ಯಕ್ತಿ ಓರ್ವನನ್ನು ದುಷ್ಕರ್ಮಿಗಳು  ಭೀಕರವಾಗಿ ಕೊಲೆ ಮಾಡಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ 40 ವರ್ಷದ ಹಮೀದ್ ಎಂದು ತಿಳಿದುಬಂದಿದೆ. 

ಗುಜರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಮೀದ್, ಮಂಗಳವಾರ ರಾತ್ರಿ ಮನೆಯಿಂದ ಹೋಗಿದ್ದು, ಇಂದು ಬೆಳಗ್ಗೆ ಉದಯಗಿರಿ ಪಾರ್ಕ್ ಪಕ್ಕದ ಖಾಲಿ ಸ್ಥಳದಲ್ಲಿ ಮೃತದೇಹ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com