75ನೇ ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ

18 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಘೋಷಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 18 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಘೋಷಿಸಲಾಗಿದೆ. 

ಪದಕಕ್ಕೆ ಭಾಜನರಾದ ಅಧಿಕಾರಿಗಳ ಪಟ್ಟಿ ಇಂತಿದೆ: 
ಎನ್ ಶ್ರೀನಿವಾಸ್, ಎಸ್ಪಿ ಮತ್ತು ಪ್ರಾಂಶುಪಾಲರು, ಕಡೂರ್ ಪಿಟಿಎಸ್ (ಪೊಲೀಸ್ ಠಾಣೆ), 
ಪ್ರತಾಪ್ ಸಿಂಹ ಥೋರಟ್, ಡಿವೈಎಸ್ಪಿ, ಬಂಟ್ವಾಳ ಉಪವಿಭಾಗ, ದಕ್ಷಿಣ ಕನ್ನಡ; 
ಟಿ.ಎಂ.ಶಿವಕುಮಾರ್, ಡಿವೈಎಸ್ಪಿ, ಹೈಕೋರ್ಟ್ ಭದ್ರತೆ, ಬೆಂಗಳೂರು; 
ಜೆ.ಎಚ್.ಇನಾಮದಾರ, ಡಿವೈಎಸ್ಪಿ, ಡಿಸಿಆರ್ಬಿ, ಕಲಬುರಗಿ; 
ಎನ್‌ಟಿ ಶ್ರೀನಿವಾಸ ರೆಡ್ಡಿ, ಡಿವೈಎಸ್‌ಪಿ, ಸಿಐಡಿ, ಅರಣ್ಯ ಕೋಶ, ಬೆಂಗಳೂರು; 
ನರಸಿಂಹಮೂರ್ತಿ ಪಿ, ಡಿವೈಎಸ್ಪಿ, ಸಿಐಡಿ, ಬೆಂಗಳೂರು; 
ರಾಘವೇಂದ್ರ ರಾವ್ ಸಿಂಧೆ, ಎಸಿಪಿ, ಫಿಂಗರ್ ಪ್ರಿಂಟ್ ಬ್ಯೂರೋ, ಬೆಂಗಳೂರು; 
ಪ್ರಕಾಶ್ ಆರ್, ಡಿವೈಎಸ್ಪಿ, ಎಸಿಬಿ, ಬೆಂಗಳೂರು; 

ಧ್ರುವರಾಜ್ ಬಿ ಪಾಟೀಲ್, ವೃತ್ತ ಪೊಲೀಸ್ ನಿರೀಕ್ಷಕರು, ನವಲಗುಂದ ಸೈಕಲ್, ಧಾರವಾಡ; 
ಮೊಹಮ್ಮದ್ ಅಲಿ ಎಸ್, ಪೊಲೀಸ್ ಇನ್ಸ್‌ಪೆಕ್ಟರ್, ಎಸಿಬಿ, ಬೆಂಗಳೂರು; 
ಜಿ.ಸಿ.ರಾಜ, ಪೊಲೀಸ್ ಇನ್ಸ್‌ಪೆಕ್ಟರ್, ವಿದ್ಯಾರಣ್ಯಪುರ ಠಾಣೆ, ಮೈಸೂರು; 
ರವಿ ಬಿ.ಎಸ್, ಪೊಲೀಸ್ ನಿರೀಕ್ಷಕರು, ಶೃಂಗೇರಿ ಠಾಣೆ, ಚಿಕ್ಕಮಗಳೂರು; 
ಮುಫಿದ್ ಖಾನ್, ವಿಶೇಷ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್, 1 ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಮಹದೇವಯ್ಯ, ವಿಶೇಷ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್, 4ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಆರ್ ಮುರಳಿ, ವಿಶೇಷ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್, 3ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಬಸವರಾಜ ಬಿ ಆಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತಚರ, ಬೆಂಗಳೂರು; 
ಬಾಲಕೃಷ್ಣ ಡಿ ಶಿಂಧೆ, ಸಹಾಯಕ ಉಪನಿರೀಕ್ಷಕರು, ಜಿಲ್ಲಾ ವಿಶೇಷ ಶಾಖೆ, ಬೆಳಗಾವಿ
ರಂಜಿತ್ ಶೆಟ್ಟಿ, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಕೆಂಪೇಗೌಡ ನಗರ ಠಾಣೆ, ಬೆಂಗಳೂರು ನಗರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com