ಭಾರತದ ಗಡಿಯಾಚೆಗಿನ ಉಗ್ರರ ದಾಳಿಗೆ ಹೊಣೆ ಹೊರಲು ಪಾಕಿಸ್ತಾನ ಸಿದ್ದವಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ.ಒಂದು ವೇಳೆ ದಾಳಿ ಸಂಭವಿಸಿದ್ದರೆ ಶಾಂತಿ ಮತ್ತು ಭದ್ರತೆ ಮೇಲೆ ಬೀರಬಹುದಾದ ಪರಿಣಾಮವನ್ನು ಯೋಚಿಸಬೇಕಾಗಿದೆ.ಇಂತಹ ಬೇಜವಾಬ್ದಾರಿಯುತ ನಡುವಳಿಕೆಯನ್ನು ಅಂತಾರಾಷ್ಟ್ರೀಯ ರಾಷ್ಟ್ರಗಳು ಗಮನಿಸಬೇಕು ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ