ಸಂಗಾರೆಡ್ಡಿ: ಜಿಲ್ಲೆಯ ರಾಮಚಂದ್ರಪುರಂನ ಬೊಂಬಾಯಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ, ಪತ್ನಿಯ ಮೇಲಿನ ಸಿಟ್ಟಿನಿಂದ ಕಂಠಪೂರ್ತಿ ಕುಡಿದು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ಏಳು ವರ್ಷದ ಮಗ, 4ವರ್ಷದ ಮಗಳನ್ನು ಉಸಿರು ಗಟ್ಟಿಸಿಕೊಂದಿದ್ದಲ್ಲದೆ, 10ವರ್ಷದ ದೊಡ್ಡ ಮಗಳನ್ನು ಹತ್ಯೆ ನಡೆಸಲು ಮುಂದಾದಾಗ ಆಕೆ ತೀವ್ರ ಗಾಯಗೊಂಡು ತಪ್ಪಿಸಿಕೊಂಡಿರುವ ಭಯಾನಕ ಘಟನೆ ಮಂಗಳವಾರ ಮಧ್ಯರಾತ್ರಿ ರಾತ್ರಿ ನಡೆದಿದೆ.