ಅಮ್ರೇಲಿಯ ಕಾಂಗ್ರೆಸ್ ಅಭ್ಯರ್ಥಿ ಪರೇಶ್ ಧನನ್, ಈ ವರ್ಷದ ಆರಂಭದಲ್ಲಿ ಏಕತಾ ಪ್ರತಿಮೆಯ ಬಗ್ಗೆ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. “ಸರ್ದಾರ್ ಪಟೇಲರ ಪ್ರತಿಮೆ, ದೇಶಾದ್ಯಂತ ಸಂಗ್ರಹಿಸಲಾದ ಬೇಡದ ವಸ್ತುಗಳನ್ನು ಸೇರಿಸಿ ನಿರ್ಮಿಸಿದ ಮಾದರಿ” ಎಂದು ಟೀಕಿಸಿದ್ದರು. ಈ ಹೇಳಿಕೆಗಾಗಿ ಅವರ ವಿರುದ್ಧ ಫೆಬ್ರವರಿಯಲ್ಲಿ ಒಂದು ದಿನ ಅಮಾನತು ಮಾಡಲಾಗಿತ್ತು.