ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಲ್ಲಾ ಮಿಯಾನಾದ ನಿವಾಸಿಯಾಗಿರುವ ಮೊಹಮ್ಮದ್ ವಾಕರ್ ಗೆ, "ಕಾಶ್ಮೀರದಲ್ಲಿ ಮುಸ್ಲಿಮರಿಗೆ ನಮಾಜ್ ಮಾಡುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ, ಅವರ ಮನೆಗಳನ್ನು ನಾಶ ಮಾಡಲಾಗುತ್ತಿದೆ. ಕಾಶ್ಮೀರದಿಂದ ಮುಸ್ಲಿಮರನ್ನು ಹೊರಕಳಿಸಲಾಗುತ್ತಿದೆ" ಎಂಬ ತಪ್ಪು ಮಾಹಿತಿ ನೀಡಿ ಭಯೋತ್ಪಾದನೆ ನಡೆಸಲು ಉತ್ತೇಜಿಸಲಾಗಿತ್ತು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.