ಮಾವೋವಾದಿಗಳು ಬಾಂಬ್ ದಾಳಿ ನಡೆಸಿ ಸ್ಥಳವನ್ನು ತೊರೆಯುವ ಮೊದಲು ಘೋಷಣೆಗಳನ್ನು ಕೂಗಿದ್ದಾರೆ. ಇದು ಜಾರ್ಖಂಡ್ ಮತ್ತು ಬಿಹಾರ ಗಡಿಭಾಗದಲ್ಲಿದೆ. ನಂತರ ಮಾವೋವಾದಿಗಳು ಹರಿಹರಗುಂಜ್ ಪೊಲೀಸ್ ಠಾಣೆಯ ಹತ್ತಿರವಿರುವ ತುರಿ ಗ್ರಾಮಕ್ಕೆ ತೆರಳಿ ಜನರೇಟರ್, ಮಿಕ್ಸರ್ ಯಂತ್ರ ಮತ್ತು ಕಾರ್ಮಿಕರು ಇರುತ್ತಿದ್ದ ಗುಡಿಸಲು ಮೇಲೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಬಟನೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು.