ಕಮಲ್ ನಾಥ್ ಅವರಿಗೆ ಈ ಪ್ರಕರಣದ ಅತ್ಯಂತ ಕಾಳಜಿ ಇದ್ದರೆ, ಅದೇ ಕಾಳಜಿಯನ್ನು ರಾಜ್ಯದ ಬಾಲಕೀಯರ ವಿಚಾರದಲ್ಲೂ ತೋರಿಸಲಿ. ಮಧ್ಯ ಪ್ರದೇಶದಲ್ಲಿ ಬಾಲಕೀಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಸಿಎಂ ಮತ್ತು ರಾಜ್ಯ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.