ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ: ಭಾವುಕರಾದ ಪುತ್ರಿ ಬಾನ್ಸುರಿ

ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಲಾಯಿತು.
ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ
ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ
ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಲಾಯಿತು.
ಸುಷ್ಮಾ ಪುತ್ರಿ ಬಾನ್ಸುರಿ ಸ್ವರಾಜ್ ಅರ್ಚಕರ ಸಲಹೆಯ ಮೇರೆಗೆ ಎಲ್ಲಾ ವಿಧಿವಿದಾನಗಳನ್ನು ಪೂರೈಸಿದರು. 
ಗಂಗಾನದಿಗೆ ಅಸ್ಥಿ ಬಿಡುವ ವೇಳೆ ಬಾನ್ಸುರಿ ಭಾವುಕರಾಗಿದ್ದರು. ಈ ವೇಳೆ ತಂದೆ ಸ್ವರಾಜ್ ಕೌಶಲ್ ಹಾಜರಿದ್ದರು. ಹಲವು ಬಿಜೆಪಿ ನಾಯಕರು ಜೊತೆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com