ಬಿಹಾರದಲ್ಲಿ ಸಿಎಎ ಪ್ರತಿಭಟನೆ: ಎಮ್ಮೆಗಳನ್ನು ಕರೆತಂದು ಆರ್ ಜೆಡಿ ಬೆಂಬಲಿಗರಿಂದ ಹೆದ್ದಾರಿ ಬಂದ್

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಇಂದು ಬಿಹಾರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ದರ್ಬಾಂಗ್ ಮತ್ತು ವೈಶಾಲಿಯಲ್ಲಿ ಆರ್ ಜೆಡಿ ಬೆಂಬಲಿಗರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಹಾರ ಪ್ರತಿಭಟನೆ
ಬಿಹಾರ ಪ್ರತಿಭಟನೆ

ದರ್ಬಾಂಗ್/ ವೈಶಾಲಿ:  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಇಂದು ಬಿಹಾರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ದರ್ಬಾಂಗ್ ಮತ್ತು ವೈಶಾಲಿಯಲ್ಲಿ ಆರ್ ಜೆಡಿ ಬೆಂಬಲಿಗರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದರ್ಬಾಂಗ್ ನಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಬಿಹಾರ ಸಿಎಂ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋ,ಣೆ ಕೂಗಲಾಯಿತು. ರಸ್ತೆಗಳನ್ನು ಬಂದ್ ಮಾಡಿದ ಪ್ರತಿಭಟನಾಕಾರರು, ಟೈರ್ ಸುಟ್ಟು ಆಕ್ರೋಶ ವ್ಯಕ್ಟ ಪಡಿಸಿದರು.

ಇನ್ನೂ ವೈಶಾಲಿಯಲ್ಲಿ ಪ್ರತಿಭಟನೆಗಿಳಿದಿದ್ದ ಆರ್ ಜೆಡಿ ಬೆಂಬಲಿಗರು ಎಮ್ಮೆಗಳನ್ನು ಕರೆತಂದು ಹೆದ್ದಾರಿ ಬದ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com