ಕೇರಳ ಪ್ರವಾಹದ ವೇಳೆ ತನ್ನ ಜೀವವನ್ನೇ ಪಣಕ್ಕಿಟ್ಟು ನೂರಕ್ಕೂ ಹೆಚ್ಚು ಜನರನ್ನು ತಮ್ಮ ತೆಪ್ಪದಲ್ಲಿ ಕಾಪಾಡಿದ್ದ ಜಿನೇಶ್ಕಾರ್ಯವನ್ನು ದೇಶವೇ ಕೊಂಡಾಡಿತ್ತು. ತಮ್ಮ ಜೇಬಿನಿಂದಲೇ ದುಡ್ಡು ಖರ್ಚು ಮಾಡಿದ್ದ ಜಿನೇಶ್ ಮತ್ತು ಇತರ ಮೀನುಗಾರರು 65,000 ಜನರನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಇವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.