ಈ ಬಂಗ್ಲೆಯನ್ನು ಪ್ರವೇಶಿಸಿದಾಗ ನಮಗೆ ಸೆವೆನ್ ಸ್ಟಾರ್ ಹೊಟೇಲ್ ಪ್ರವೇಶಿಸಿದ ಅನುಭವವಾಯಿತು. ಇಲ್ಲಿ ಎಲ್ಲವೂ ಸ್ಪೆಶಲ್, ಯಾವುದೂ ಆರ್ಡಿನರಿ ಇಲ್ಲ. ಈ ಬಂಗ್ಲೆಯ ವೈಭವೀಕರಣಕ್ಕೆ ಕೋಟಿ ಗಟ್ಟಲೆ ಖರ್ಚು ಮಾಡಲಾಗಿರುವುದು ಸ್ಪಷ್ಟವಿದೆ. ಇಷ್ಟೊಂದು ವೈಭವದ ವಿಲಾಸೀ ಬಂಗ್ಲೆಯಲ್ಲಿ ವಾಸಿಸುವ ತೇಜಸ್ವಿ ಯಾದವ್ ಗೆ ಬಡವರ ಮತ್ತು ಹಿಂದುಳಿದವರ ಕಷ್ಟ ಕಾರ್ಪಣ್ಯಗಳು ಹೇಗೆ ಗೊತ್ತಾಗಲು ಸಾಧ್ಯ ಎಂದು ಮೋದಿ ಪ್ರಶ್ನಿಸಿದ್ದಾರೆ.