ಕೆಲವರಿಗೆ ಕಾಶ್ಮೀರ ಭಾರತದ ಭಾಗವಾಗಬೇಕು, ಆದರೆ ಕಾಶ್ಮೀರಿಗಳು ಮಾತ್ರ ಬೇಡ: ಚಿದಂಬರಂ ಟೀಕೆ

ಕೆಲವು ಜನರು ಕಾಶ್ಮೀರ ಭಾರತದ ಭಾಗವಾಗಬೇಕೆಂದು ಬಯಸುತ್ತಾರೆ. ಆದರೆ ಕಾಶ್ಮೀರಿಗಳು ಮಾತ್ರ ಬೇಕಿಲ್ಲ ಎಂದು...
ಪಿ. ಚಿದಂಬರಂ
ಪಿ. ಚಿದಂಬರಂ
ನವದೆಹಲಿ: ಕೆಲವು ಜನರು ಕಾಶ್ಮೀರ ಭಾರತದ ಭಾಗವಾಗಬೇಕೆಂದು ಬಯಸುತ್ತಾರೆ. ಆದರೆ ಕಾಶ್ಮೀರಿಗಳು ಮಾತ್ರ ಬೇಕಿಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಈ ವಿಚಿತ್ರ ಪರಿಸ್ಥಿತಿ ಬೇಸರವನ್ನುಂಟುಮಾಡುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com