ನವದೆಹಲಿ: ರಾಷ್ಟ್ರ ರಾಜಧಾನಿ ದೆಲಿಯ ರಾಮಲೀಲಾ ಮೈದಾನದಲ್ಲಿ ಇಂದು ಆಯೋಜಿಸಿರುವ ಬಿಜೆಪಿ ದಲಿತ ರ್ಯಾಲಿಗಾಗಿ 5 ಸಾವಿರ ಕೆಜಿ ಕಿಚಡಿಯನ್ನು ತಯಾರಿಸಲಾಗುತ್ತಿದೆ. .ರಾಮಲೀಲಾ ಮೈದಾನದಲ್ಲಿನ ದಲಿತರ ಮನೆಗಳಿಂದ ಸಂಗ್ರಹಿಸಿದ ಅಕ್ಕಿ ಮತ್ತು ಬೇಳೆಗಳಿಂದ ಈ ಕಿಚಡಿಯನ್ನು ತಯಾರಿಸಲಾಗುತ್ತಿದ್ದು, ವಿಶ್ವ ದಾಖಲೆ ಸೃಷ್ಟಿಸುವ ಗುರಿ ಹೊಂದಲಾಗಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಲಿಯ ರಾಮಲೀಲಾ ಮೈದಾನದಲ್ಲಿ ಇಂದು ಆಯೋಜಿಸಿರುವ ಬಿಜೆಪಿ ದಲಿತ ರ್ಯಾಲಿಗಾಗಿ 5 ಸಾವಿರ ಕೆಜಿ ಕಿಚಡಿಯನ್ನು ತಯಾರಿಸಲಾಗುತ್ತಿದೆ. .ರಾಮಲೀಲಾ ಮೈದಾನದಲ್ಲಿನ ದಲಿತರ ಮನೆಗಳಿಂದ ಸಂಗ್ರಹಿಸಿದ ಅಕ್ಕಿ ಮತ್ತು ಬೇಳೆಗಳಿಂದ ಈ ಕಿಚಡಿಯನ್ನು ತಯಾರಿಸಲಾಗುತ್ತಿದ್ದು, ವಿಶ್ವ ದಾಖಲೆ ಸೃಷ್ಟಿಸುವ ಗುರಿ ಹೊಂದಲಾಗಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ