ವೆಲ್ಲೂರು: ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅಜಿತ್ ಅಭಿನಯದ ವಿಶ್ವಸಂ ಚಿತ್ರ ನೋಡಲು ಹಣ ನೀಡದ ಅಪ್ಪನಿಗೆ ಮಗನೇ ಸೀಮೆಎಣೆ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ವೆಲ್ಲೂರು ಸಮೀಪದ ಕಲಿಂಜುರು ಬಳಿ ನಡೆದಿದೆ.
20 ವರ್ಷ ವಯಸ್ಸಿನ ಮಗ ನಡೆಸಿದ ಹೀನಕೃತ್ಯದಿಂದ ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದ ಕೆ. ಪಾಂಡಿಯನ್ ಶೇ. 45 ರಷ್ಟು ಸುಟ್ಟ ಗಾಯವಾಗಿದ್ದು ಅಡುಕ್ಕಾಮಬಾರೈಯಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement