ನಮಗೆ ಬಡವರ ಸೇವೆ ಹಾಗೂ ಅಭಿವೃದ್ದಿ ಮುಖ್ಯ, ಬುದ್ದ, ಜೈನ, ಮುಸ್ಲಿಂ ಯಾರೇ ಆಗಲಿ, ಬಡ ವ್ಯಕ್ತಿ ಅಷ್ಟೇ,ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ತಾರತಮ್ಯಮ ಮಾಡುವುದಿಲ್ಲ, ಅಭಿವೃದ್ದಿ ವಿಷಯದಲ್ಲಿ ನಮ್ಮನ್ನು ಯಾರೂ ಮೀರಿಸಲಾಗದು, ಆದರೆ ದೇಶದಲ್ಲಿ ಜಾತಿವಾದ, ಕೋಮುವಾದಗಳಂತ ವಿಷಬೀಜ ಬಿತ್ತಲಾಗುತ್ತಿದೆ ಎಂದು ಹೇಳಿದ್ದಾರೆ.