ಅಗರ್ತಲಾ: ಕಳೆದ ನಾಲ್ಕು ದಿನಗಳಲ್ಲಿ ತ್ರಿಪುರಾದಲ್ಲಿನ ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ 31 ರೊಹಿಂಗ್ಯಾ ಮುಸ್ಲಿಂರನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿದ್ದಾರೆ..ತ್ರಿಪುರಾದಲ್ಲಿನ ಬಾಂಗ್ಲಾದೇಶದೊಂದಿಗಿನ ಗಡಿ ಪ್ರದೇಶದಿಂದ ಇವರು ನುಸುಳಿದ್ದರು ಎಂಬುದು ತಿಳಿದುಬಂದಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಅಗರ್ತಲಾ: ಕಳೆದ ನಾಲ್ಕು ದಿನಗಳಲ್ಲಿ ತ್ರಿಪುರಾದಲ್ಲಿನ ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ 31 ರೊಹಿಂಗ್ಯಾ ಮುಸ್ಲಿಂರನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿದ್ದಾರೆ..ತ್ರಿಪುರಾದಲ್ಲಿನ ಬಾಂಗ್ಲಾದೇಶದೊಂದಿಗಿನ ಗಡಿ ಪ್ರದೇಶದಿಂದ ಇವರು ನುಸುಳಿದ್ದರು ಎಂಬುದು ತಿಳಿದುಬಂದಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ