ಸರ್ಕಾರ ಮಂಡಿಸಿರುವ ಆರ್ಥಿಕ ಸಮೀಕ್ಷೆಯ ಅಂಶಗಳಾದ ನಿಧಾನಗತಿಯ ಬೆಳವಣಿಗೆ, ಆದಾಯದ ಕೊರತೆ, ಹಣಕಾಸಿನ ಕೊರತೆಯ ಗುರಿಯನ್ನು ರಾಜಿ ಮಾಡಿಕೊಳ್ಳದೆ ಸಂಪನ್ಮೂಲಗಳನ್ನು ಹುಡುಕುವುದು ಮತ್ತು ಚಾಲ್ತಿ ಖಾತೆಯ ಮೇಲೆ ತೈಲ ಬೆಲೆಗಳ ಪ್ರಭಾವ, ಹದಿನೈದನೇ ಹಣಕಾಸು ಶಿಫಾರಸುಗಳು ಇವುಗಳಲ್ಲಿ ಯಾವುದೂ ಸಕಾರಾತ್ಮಕ ಅಥವಾ ಉತ್ತೇಜನಕಾರಿಯಲ್ಲ ಎಂದೂ ಪಿ ಚಿದಂಬರಂ ಹೇಳಿದ್ದಾರೆ.