ಗಡಿಯಲ್ಲಿ ಗೋ ಸಾಗಣೆಯನ್ನು ಹಲವು ಬಾರಿ ಭಾರತೀಯ ಯೋಧರು ತಡೆಯುವಲ್ಲಿ ಸಫಲರಾಗಿದ್ದಾರೆ. ಈ ಭಾರಿ ಅವರಿಗೆ ಆಶ್ಚರ್ಯ ಎದುರಾಗಿತ್ತು. ಬಾಳೆದಿಂಡಿನಲ್ಲಿ ಹಸುಗಳ ತಲೆಯನ್ನು ತೂರಿಸಿ, ಕಾಲುಗಳನ್ನು ಕಟ್ಟಿ, ನದಿಯಲ್ಲಿ ತೆಲಿಬಿಡುವ ಮೂಲಕ ಅಮಾನವೀಯ ಸ್ಥಿತಿಯಲ್ಲಿ ದನಗಳನ್ನು ಬಾಂಗ್ಲಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಯೋಧರು ಗೋವುಗಳನ್ನು ರಕ್ಷಿಸುವಲ್ಲಿ ಯಸಶ್ವಿಯಾಗಿದ್ದಾರೆ.