ವ್ಯಾಪಕ ಮಳೆ ಪರಿಣಾಮ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಸುಮಾರು 14ಕ್ಕೂ ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಸೋನಿತ್ಪುರ, ದಾರಂಗ್, ಬಕ್ಸಾ, ಬಾರ್ಪೆಟಾ, ನಲ್ಬಾರಿ, ಚಿರಾಂಗ್, ಬೊಂಗೈಗಾಂವ್, ಕೊಕ್ರಜಾರ್, ಧುಬ್ರಿ, ಗೋಲ್ಪರಾ, ಕಮ್ರೂಪ್, ಮೊರಿಗಾಂವ್, ಹೊಜೈ, ನಾಗಾನ್, ಗೋಲಘಾಟ್, ಮಜುಲಿ, ಕಾರ್ಜುರ್, ಆಂಗ್ಲಾಂಗ್ ಜಿಲ್ಲೆಗಳು ಪ್ರವಾಹದಿಂದಾಗಿ ಜಲಾವೃತ್ತವಾಗಿದೆ.