ಕೇಂದ್ರ ಸಚಿವರಾದ ಜೆ.ಪಿ. ನಡ್ಡ, ನಿರ್ಮಲಾ ತಾರಾಮನ್, ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್ ಮತ್ತು ಹಿರಿಯ ಸಂಸದ ಓಂ ಪ್ರಕಾಶ್ ಮಾಥುರ್ ಅವರು ರಾಜ್ಯಸಭೆ ವಿಶೇಷ ಆಹ್ವಾನಿತರೆನಿಸಿದ್ದಾರೆ. ಲೋಕಸಭೆಯಲ್ಲಿ 18 ಮಹಿಳಾ ಸಂಸತ್ ಸದಸ್ಯರನ್ನು ಮತ್ತು ರಾಜ್ಯಸಭೆಯಲ್ಲಿ ಆರು ಮಹಿಳಾ ಸದಸ್ಯರನ್ನು ಒಳಗೊಂಡಂತೆ ಪಕ್ಷ ರಾಜ್ಯದ ಶೋಬಾ ಕರಂದ್ಲಾಜೆ ಸೇರಿದಂತೆ 18 ಮುಖ್ಯ ಸಚೇತಕರನ್ನು ನೇಮಕ ಮಾಡಿದೆ.