ಗುಜರಾತ್ ಸಿಎಂ ಎಲ್ಲವೂ ಸರಿಯಾಗಿದೆ ಎಂದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂಡಮಾರುತದ ಭೀತಿ

ವಾಯು ಚಂಡಮಾರುತದ ಅಬ್ಬರ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರುಕಳಿಸುವ ಭೀತಿ ಎದುರಾಗಿದೆ.
ಗುಜರಾತ್ ಸಿಎಂ ಎಲ್ಲವೂ ಸರಿಯಾಗಿದೆ ಎಂದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂಡಮಾರುತದ ಭೀತಿ
ಗುಜರಾತ್ ಸಿಎಂ ಎಲ್ಲವೂ ಸರಿಯಾಗಿದೆ ಎಂದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂಡಮಾರುತದ ಭೀತಿ
ಅಹ್ಮದಾಬಾದ್: ವಾಯು ಚಂಡಮಾರುತದ ಅಬ್ಬರ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರುಕಳಿಸುವ ಭೀತಿ ಎದುರಾಗಿದೆ. 
ರಾಜ್ಯದಿಂದ ಚಂಡಮಾರುತದ ಪಥ ಬದಲಾವಣೆಯಾಗಿದ್ದು ಯಾವುದೆ ಭೀತಿ ಇಲ್ಲ ಎಂದು ಗುಜರಾತ್ ಸಿಎಂ ವಿಜಯ್ ರುಪಾನಿ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಚಂಡಮಾರುತ ಮರುಕಳಿಸುವ ಭೀತಿ ಎದುರಾಗಿದೆ. ಜೂ.17-18 ರಂದು ಚಂಡಮಾರುತ ಗುಜರಾತ್ ನ ಕಛ್ ಗೆ ಅಪ್ಪಳಿಸಲಿದೆ ಎಂದು ವರದಿ ಪ್ರಕಟವಾಗಿದೆ. 
ಜೂ.16 ರಂದು ಮತ್ತೊಮ್ಮೆ ಗುಜರಾತ್ ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿರುವ ಚಂಡಮಾರುತ ಜೂ.17-18 ರಂದು ಮರುಕಳಿಸಲಿದ್ದು, ಅಲರ್ಟ್ ಘೋಷಣೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com