ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆತ ಅಸಮಾಧಾನಹೊಂದಿದ್ದನೆನ್ನಲಾಗಿದೆ.ಅಲ್ಲದೆ ಈ ಕಾರಣಕ್ಕಾಗಿ ಆರೋಪಿ ತನ್ನ ಪತ್ನಿಯೊಡನೆ ಜಗಳವಾಡಿದ್ದಾನೆ. ದೂರಿನ ಪ್ರಕಾರ, ರಾಜು ಹೆಣ್ಣು ಮಗುವನ್ನು ಹಲವು ಬಾರಿ ನೆಲಕ್ಕೆ ಎಸೆದದ್ದು ಮಾತರವಲ್ಲದೆ ಮಗುವಿನ ಕೈಗಳನ್ನು ತಿರುಚಿ ಮುಖಕ್ಕೆ ಗಾಯ ಮಾಡಿದ್ದಾನೆ. ಆಗ ಅಲ್ಲೇ ಇದ್ದ ಬೇಗಂ ಪ್ರತಿರೋಧದ ಹೊರತಾಗಿಯೂ ಆರೋಪಿ ಮಗುವನ್ನು ಕೊಂದಿದ್ದಾನೆ.