ವೈಮಾನಿಕ ದಾಳಿಗೆ ಆಪರೇಷನ್ ಬಂದರ್(ಕೋತಿ) ಹೆಸರೇ ಏಕೆ ಕೊಡಲಾಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಆದರೆ ರಾಮಾಯಣ ಮಹಾಕಾವ್ಯದಲ್ಲಿ ಕಂಡುಬರುವಂತೆ ಕೋತಿಗಳು ಯಾವಾಗಲೂ ಭಾರತದ ಯುದ್ಧ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಅಲ್ಲಿ ಭಗವಾನ್ ರಾಮನ ಲೆಫ್ಟಿನೆಂಟ್ ಭಗವಾನ್ ಹನುಮಾನ್ ಸದ್ದಿಲ್ಲದೆ ಲಂಕಾಗೆ ನುಸುಳಿ, ರಾವಣನ ರಾಜಧಾನಿ ನಾಶಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.