ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತ ತನ್ನ ಸೇನಾ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು, ಪಾಕಿಸ್ತಾನ ಅದರ ಸೇನಾ ಉದ್ದೇಶವನ್ನು ಈಡೇರಿಸಿಕೊಳ್ಳುವುದರಲ್ಲಿ ವಿಫಲವಾಯಿತು. ಬಾಲಾಕೋಟ್ ನಂತರ ಪಾಕ್ ಎಲ್ ಒಸಿ ದಾಟಿ ನಮ್ಮ ವಾಯು ಪ್ರದೇಶಕ್ಕೆ ಬಂದಿಲ್ಲ ಎಂದು ಧನೋವಾ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.