ಕಟ್ಟಡ ಕೆಡವದಂತೆ ಆಕಾಶ್ ಆಜ್ಞೆ ನೀಡಿದರೂ, ಮಾತು ಕೇಳದೇ ಇದ್ದ ಅಧಿಕಾರಿ ವಿರುದ್ಧ ಕೆಂಡಾಮಂಡಲರಾದ ಶಾಸಕ ಆಕಾಶ್, ಕ್ರಿಕೆಟ್ ಬ್ಯಾಟ್ನಿಂದ ಹೊಡೆದಿದ್ದರು. ಬಳಿಕ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ, ಬಿಜೆಪಿಯಲ್ಲಿ ಮೊದಲು ಮಾತಿನಿಂದ ಹೇಳುತ್ತೇವೆ ನಂತರ ಕೈಗೆ ಬ್ಯಾಟ್ ತೆಗೆದುಕೊಳ್ಳುತ್ತೇವೆ ಎಂದಿದ್ದರು.