ಈ ಜಮೀನು ದಾಖಲಾತಿ ಪ್ರಕಾರ ಹಿಂದೂಗಳಿಗೆ ಸೇರಿದ್ದಾಗಿದೆ. ಈ ಜಮೀನು ಸ್ಮಶಾನಕ್ಕೆ ಹತ್ತಿರವಾಗಿದೆ. ಕೆಲವು ಮುಸಲ್ಮಾನರು ಸತ್ತವರ ಹೆಣವನ್ನು ಈ ಜಮೀನಿನಲ್ಲಿ ಹೂತಿದ್ದರು. ಹೀಗಾಗಿ ಜಮೀನು ತಕರಾರಿನಲ್ಲಿತ್ತು. ಕೊನೆಗೆ ಆ ಜಮೀನನ್ನು ಮುಸಲ್ಮಾನರಿಗೆ ನೀಡಿ ವಿವಾದ ಇತ್ಯರ್ಥಪಡಿಸಿದ್ದೇವೆ ಎನ್ನುತ್ತಾರೆ ಜಿಂಕಾನ್ ಮಹಾರಾಜ.