ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಜಾರ್ಖಂಡ್ ಗುಂಪು ಹಲ್ಲೆಯನ್ನು ಮೊನ್ನೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಇಡೀ ಜಾರ್ಖಂಡ್ ರಾಜ್ಯ ಗುಂಪು ಹಲ್ಲೆಯ ನೆಲೆಯಾಗಿದೆ, ಬಿಜೆಪಿ ಸರ್ಕಾರದ "ನವಭಾರತ" ದೇಶಾದ್ಯಂತ ನಿರ್ಧಿಷ್ಟ ಸಮುದಾಯದ ಮೇಲಿನ ಗುಂಪು ಹಲ್ಲೆಗಳು ಪ್ರಸ್ತಾಪಿಸಿ, ನಮಗೆ "ನವಭಾರತ" ಬೇಡ, ಹಿಂದೂ ಮುಸ್ಲಿಮರು ಕೂಡಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದ ಹಳೆಯ ಭಾರತ ಬೇಕು ಎಂದು ಒತ್ತಾಯಿಸಿದ್ದರು.