ಇದೇ ವೇಳೆ ಈ ಹಿಂದೆ ತಾವು ಕ್ಯಾನ್ಸರ್ ಕುರಿತು ಕಾರ್ಯಕ್ರಮವೊಂದರಲ್ಲಿ ಪರಿಕ್ಕರ್ ಅವರನ್ನು ಉದಾಹರಣೆಯಾಗಿ ನೀಡಿದ್ದನ್ನು ನೆನಪಿಸಿಕೊಂಡ ಸಚಿವರು, ನಾವು ಯಾವುದೇ ರಾಜಕೀಯ ಲೆಕ್ಕಾಚಾರದಿಂದ ಅವರೊಂದಿಗೆ ಕೈಜೋಡಿಸಿಲ್ಲ. ಅವರಿಗೆ ಕ್ಯಾನ್ಸರ್ ಬರುತ್ತೆ ಅಂತ ಊಹಿಸಿರಲಿಲ್ಲ. ಅದು ನಮ್ಮ ಕನಸಗುಳನ್ನು ಸಾಯುಸುತ್ತಿದೆ. ಆದರೂ ದೆವರು ದೊಡ್ಡವನು. ಅವರಿಗೆ ಉತ್ತಮ ಕೆಲಸ ಮಾಡುವ ಶಕ್ತಿ ನೀಡಿದ್ದಾನೆ ಎಂದರು.