ಗೃಹ ವ್ಯವಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್.ದಾಸ್ ಮಾತನಾಡಿ ತೀರ್ಥಯಾತ್ರೆಗಳಿಗೆ ಅನುಕೂಲವಾಗುವಂತೆ ಈ ಮಾರ್ಗವನ್ನು ಮುಕ್ತವಾಗಿಸಬೇಕೆಂದು ನಾವು ಪುನರುಚ್ಚರಿಸಿದ್ದೇವೆ, ಇದು ಪ್ರಸ್ತುತ ವ್ಯವಸ್ಥೆಗಳ ಭಾಗವಲ್ಲ, ಆದರೆ ಈ ಸಮಯದಲ್ಲಿ ಈ ದಾರಿ ಅತ್ಯಂತ ಮುಖ್ಯವಾಗಿದ್ದು ಎನ್ನುವುದನ್ನು ಪಾಕಿಸ್ತಾನಕ್ಕೆ ನಾವು ಮನದಟ್ಟು ಮಾಡಿಸಿದ್ದೇವೆ. ಎಂದಿದ್ದಾರೆ.