ಪ್ರಧಾನಿ ನರೇಂದ್ರ ಮೋದಿ ಕೈಲಿ ಭಾರತ ಸುರಕ್ಷಿತವಾಗಿದೆ. ಭಾರತಕ್ಕೆ ಯಶಸ್ಸು ಗಳಿಸಿದೆ. ಮಸೂದ್ ಅಜರ್ ಈಗ ಜಾಗತಿಕ ಮಟ್ಟದ ಭಯೋತ್ಪಾದಕ, ಭಾರತ ಸುರಕ್ಷಿತವಾದ ಕೈಗಳಲ್ಲಿದೆ. ಮಸೂದ್ ಅಜರ್ ಗೆ ನಿಷೇಧ ವಿಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗೆ ಮತ್ತೊಂದು ಜಯ ಸಂದಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.