ಇದಲ್ಲದೆ ಮೋದಿ ಅಧಿಕಾರದಲ್ಲಿ ರೈತರ ಆತ್ಮಹತ್ಯೆ ಇರುವುದಿಲ್ಲ, ಪ್ರತಿಯೊಬ್ಬರೂ ಎರಡು ಹೊತ್ತಿನ ಊಟ ಪಡೆದೇ ಪಡೆಯುತ್ತಾರೆ.ಜಾತಿ, ಧರ್ಮದ ಹಂಗಿಲ್ಲದೆ ಎಲ್ಲರೂ ತಮ್ಮ ಋಣಭಾರವನ್ನು ಕಡಿಮೆಗೊಳಿಸಿಕೊಳ್ಳುತ್ತಾರೆ.ಅಖಂಡ ಭರತದ ಕನಸು ನನಸಾಗಲಿದ್ದು ಇಡೀ ವಿಶ್ವವು ಭಾರತವನ್ನು ಆಶೀರ್ವದಿಸ;ಲಿದೆ. ಎಂದೂ ಶಿವಸೇನೆ ಹೇಳಿದೆ.