ಕೋವಿಡ್-19 ಹಿನ್ನೆಲೆ ಅಮರನಾಥ ಯಾತ್ರೆ ರದ್ದು!

ಅಮರನಾಥ ಯಾತ್ರೆ ಸತತ ಎರಡನೇ ವರ್ಷ ರದ್ದುಗೊಂಡಿದೆ. 
ಕೋವಿಡ್-19 ಹಿನ್ನೆಲೆ ಅಮರನಾಥ ಯಾತ್ರೆ ರದ್ದು!
ಕೋವಿಡ್-19 ಹಿನ್ನೆಲೆ ಅಮರನಾಥ ಯಾತ್ರೆ ರದ್ದು!

ನವದೆಹಲಿ: ಅಮರನಾಥ ಯಾತ್ರೆ ಸತತ ಎರಡನೇ ವರ್ಷ ರದ್ದುಗೊಂಡಿದೆ. 

ಈ ಬಾರಿ ಕೋವಿಡ್-19 ರಿಂದ ಯಾತ್ರೆ ಸ್ಥಗಿತಗೊಂಡಿದೆ. ಕಳೆದ ವರ್ಷ 370 ವಿಧಿ ರದ್ದುಗೊಳ್ಳುವುದಕ್ಕೆ ತಯಾರಿ ನಡೆಸಿದ್ದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಅರ್ಧಕ್ಕೇ ಮೊಟಕುಗೊಳಿಸಲಾಗಿತ್ತು. 

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com