ಚೆನ್ನೈನ ಮಾಧಾವರಂನಲ್ಲಿ ಭಾರಿ ಅಗ್ನಿ ಅವಘಡ, ತೈಲ ಗೋದಾಮಿಗೆ ಬೆಂಕಿ

ಚೆನ್ನೈನ ಮಾಧಾವರಂನಲ್ಲಿ ಶನಿವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತೈಲ ಗೋದಾಮೊಂದು ಹೊತ್ತಿ ಉರಿದಿದೆ.
ಹೊತ್ತಿ ಉರಿಯುತ್ತಿರುವ ಗೋದಾಮು
ಹೊತ್ತಿ ಉರಿಯುತ್ತಿರುವ ಗೋದಾಮು

ಚೆನ್ನೈ: ಚೆನ್ನೈನ ಮಾಧಾವರಂನಲ್ಲಿ ಶನಿವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತೈಲ ಗೋದಾಮೊಂದು ಹೊತ್ತಿ ಉರಿದಿದೆ.

ತಿರುವಲ್ಲೂರು - ಮಾಧಾವರಂ ಪ್ರದೇಶದಲ್ಲಿದಲ್ಲಿರುವ ತೈಲ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳಕ್ಕೆ 12 ಅಗ್ನಿ ಶಾಮಕ ವಾಹನ ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ನಗರದ ಹೊರಹೊಲದಲ್ಲಿ ಈ ಘಟನೆ ಸಂಭವಿಸಿದ್ದು, ಜೀವ ಹಾನಿಯ ಬಗ್ಗೆ ಇದುವರೆಗೂ ಯಾವುದೇ ವರದಿಯಾಗಿಲ್ಲ. ಆದರೆ ಗೋದಾಮು ಸಮೀಪ ಬರದಂತೆ ಸ್ಥಳೀಯರಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com