ನಿನ್ನನ್ನು ನಿನ್ನ ದೇಶಕ್ಕೆ ಪ್ಯಾಕ್ ಮಾಡ್ತೇನೆ: ಮುಸ್ಲಿಂ ಯುವಕನಿಗೆ ಬಬುಲ್ ಸುಪ್ರಿಯೋ ಬೆದರಿಕೆ

ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಮತ್ತು ಮುಸ್ಲಿಂ ಕಾಲೇಜು ವಿದ್ಯಾರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ.
ಬಬುಲ್ ಸುಪ್ರಿಯೋ
ಬಬುಲ್ ಸುಪ್ರಿಯೋ

ಕೊಲ್ಕೊತಾ:  ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಮತ್ತು ಮುಸ್ಲಿಂ ಕಾಲೇಜು ವಿದ್ಯಾರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ.

ನಿನ್ನ ದೇಶಕ್ಕೆ ನಿನ್ನನ್ನು ಪ್ಯಾಕ್ ಮಾಡ್ತೇನೆ ಎಂದು ಮುಸ್ತಾಫಿಝುುರ್ ರೆಹಮಾನ್ ಎಂಬ ವಿದ್ಯಾರ್ಥಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಚಿವರು  ಭೇಷರತ್ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

ಆದರೆ ಕ್ಷಮೆ ಕೋರಲು ನಿರಾಕರಿಸಿರುವ ಬಬುಲ್ ಸುಪ್ರಿಯೋ, ಆತನೊಬ್ಬ ಸರಣಿ ಅಪರಾಧಿ, ಅಂತಹ ಮೂರ್ಖರಿಗೆ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ, ಜೊತೆಗೆ ತಮ್ಮ ಕಮೆಂಟ್ಸ್ ಗೂ ವಿದ್ಯಾರ್ಥಿಯ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com