ಚಿತ್ತೂರು: ಆಂಧ್ರದ ಚಿತ್ತೂರಿನಲ್ಲಿ ಕಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಮೂಲದ ಮೂವರು ದುರ್ಮರಣ ಹೊಂದಿದ್ದಾರೆ.
ಬೆಂಗಳೂರು ಪೂತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಬಸವಣ್ಣನಗರ ನಿವಾಸಿ ಅಶೋಕ್ ಬಾಬು, ಅವರ ಪತ್ನಿ ಹಾಗೂ 2 ವರ್ಷ ಪುತ್ರ ಎಂದು ಗುರುತಿಸಲಾಗಿದೆ.
ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ಸ್ಥಳಾಂತರಿಸಲಾಗಿದೆ.
Advertisement