ಕೊರೋನಾ ಅನಿಶ್ಚಿತತೆಯ ನಡುವೆಯೂ ಕರಾವಳಿ ಜಿಲ್ಲೆಗಳಲ್ಲಿ ಕಂಬಳ ಯಶಸ್ವಿ!

ಕೊರೋನಾ ವೈರಸ್ ಪರಿಣಾಮ ಈ ಬಾರಿ ರಾಜ್ಯದಲ್ಲಿ ಕಂಬಳ ವಿಳಂಬವಾಗಿ ಆರಂಭಗೊಂಡರೂ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕೊರೋನಾ ವೈರಸ್ ಪರಿಣಾಮ ಈ ಬಾರಿ ರಾಜ್ಯದಲ್ಲಿ ಕಂಬಳ ವಿಳಂಬವಾಗಿ ಆರಂಭಗೊಂಡರೂ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕೊರೋನಾ ವೈರಸ್ ಪರಿಣಾಮ ಈ ಬಾರಿ ರಾಜ್ಯದಲ್ಲಿ ಕಂಬಳ ವಿಳಂಬವಾಗಿ ಆರಂಭಗೊಂಡರೂ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
Updated on
ಕಂಬಳ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡುಗಳಲ್ಲಿ ನಡೆಯುವ ವಾರ್ಷಿಕ ಎಮ್ಮೆ ಓಟವಾಗಿದೆ.
ಕಂಬಳ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡುಗಳಲ್ಲಿ ನಡೆಯುವ ವಾರ್ಷಿಕ ಎಮ್ಮೆ ಓಟವಾಗಿದೆ.
ಈ ವರ್ಷ ಕಂಬಳ ಸಮಿತಿಯು ಜನಸಂದಣಿಯನ್ನು ತಪ್ಪಿಸಲು ಉದ್ಘಾಟನೆಗೆ ಹೆಚ್ಚು ಸೆಲೆಬ್ರಿಟಿಗಳನ್ನು ಆಹ್ವಾನಿಸಿರಲಿಲ್ಲ.
ಈ ವರ್ಷ ಕಂಬಳ ಸಮಿತಿಯು ಜನಸಂದಣಿಯನ್ನು ತಪ್ಪಿಸಲು ಉದ್ಘಾಟನೆಗೆ ಹೆಚ್ಚು ಸೆಲೆಬ್ರಿಟಿಗಳನ್ನು ಆಹ್ವಾನಿಸಿರಲಿಲ್ಲ.
ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಹೆಚ್ಚು ಕೋಣಗಳ ಜತೆ ಭಾಗವಹಿಸಿದ್ದವು.
ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಹೆಚ್ಚು ಕೋಣಗಳ ಜತೆ ಭಾಗವಹಿಸಿದ್ದವು.
ಬಂಟ್ವಾಳ ತಾಲ್ಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ
ಬಂಟ್ವಾಳ ತಾಲ್ಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ
ಐಕಳದ ‘ಕಾಂತಬಾರೆ– ಬೂದಬಾರೆ’ ಕಂಬಳ, ತಿರುವೈಲು ಗುತ್ತಿನಲ್ಲಿ ‘ಸಂಕುಪೂಂಜ- ದೇವುಪೂಂಜ’ ಹೆಸರಲ್ಲಿ ಕಂಬಳ ನಡೆಯಿತು.
ಐಕಳದ ‘ಕಾಂತಬಾರೆ– ಬೂದಬಾರೆ’ ಕಂಬಳ, ತಿರುವೈಲು ಗುತ್ತಿನಲ್ಲಿ ‘ಸಂಕುಪೂಂಜ- ದೇವುಪೂಂಜ’ ಹೆಸರಲ್ಲಿ ಕಂಬಳ ನಡೆಯಿತು.
ಕಂಬಳ
ಕಂಬಳ
ಕಂಬಳ
ಕಂಬಳ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com