ಸಿಯಾಚಿನ್ ನಲ್ಲಿ ಹಿಮದಡಿ ಸಿಲುಕಿದ್ದ ಯೋಧರಿಗಾಗಿ ಶೋಧ ನಡೆಸುತ್ತಿರುವ ರಕ್ಷಣಾ ಪಡೆ

ಸಿಯಾಚಿನ್ ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಮೂವರು ಸೇರಿ ಹತ್ತು ಮಂದಿ ಸೈನಿಕರನ್ನು ಹುಡುಕುತ್ತಿರುವ ಯೋಧರು. ಈ ಕಾರ್ಯಾಚರಣೆ ವೇಳೆ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಜೀವಂತವಾಗಿ ಪತ್ತೆಯಾಗಿದ್ದಾರೆ. 
ಸಿಯಾಚಿನ್ ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಮೂವರು ಸೇರಿ ಹತ್ತು ಮಂದಿ ಸೈನಿಕರನ್ನು ಹುಡುಕುತ್ತಿರುವ ಯೋಧರು. ಈ ಕಾರ್ಯಾಚರಣೆ ವೇಳೆ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಜೀವಂತವಾಗಿ ಪತ್ತೆಯಾಗಿದ್ದಾರೆ. 
Updated on
ಮಗ(ಹನುಮಂತಪ್ಪ ಕೊಪ್ಪದ) ಬದುಕುಳಿದ ಸುದ್ದಿ ಕೇಳಿ ಸಂಭ್ರಮ ಪಟ್ಟ ತಾಯಿ ಬಸಮ್ಮ ಮತ್ತು ಪತ್ನಿ ಮಹಾದೇವಿ
ಮಗ(ಹನುಮಂತಪ್ಪ ಕೊಪ್ಪದ) ಬದುಕುಳಿದ ಸುದ್ದಿ ಕೇಳಿ ಸಂಭ್ರಮ ಪಟ್ಟ ತಾಯಿ ಬಸಮ್ಮ ಮತ್ತು ಪತ್ನಿ ಮಹಾದೇವಿ
ದೆಹಲಿಯ ಆರ್ ಆರ್ ಆಸ್ಪತ್ರೆಗೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪರಿಕರ್
ದೆಹಲಿಯ ಆರ್ ಆರ್ ಆಸ್ಪತ್ರೆಗೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪರಿಕರ್
ದೆಹಲಿಯ ಆರ್ ಆರ್ ಆಸ್ಪತ್ರೆಗೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪರಿಕರ್, ಯೋಧ ಹನುಮಂತಪ್ಪ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು
ದೆಹಲಿಯ ಆರ್ ಆರ್ ಆಸ್ಪತ್ರೆಗೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪರಿಕರ್, ಯೋಧ ಹನುಮಂತಪ್ಪ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com