ಬಾಬಾ ರಾಮ್ ರಹೀಮ್ ಸಿಂಗ್ ಬಂಧನದ ನಂತರ ಪಂಚಕುಲದಲ್ಲಿ ಹಿಂಸಾಚಾರ

ಬಾಬಾ ರಾಮ್ ರಹೀಂ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಘೋಷಣೆ ಬಳಿಕ ಹರ್ಯಾಣದ ಪಂಚಕುಲದಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ 32 ಮಂದಿ ಸಾವನ್ನಪ್ಪಿ, 250 ಮಂದಿ ಗಾಯಗೊಂಡಿದ್ದರು. ಬಾಬಾ ರಾಮ್ ರಹೀಂ  ರನ್ನು ಬಂಧಿಸದಂತೆ ತಡೆಯುವ ಯತ್ನದಲ್ಲಿ ಅನುಯಾಯಿಗಳು ಈ ಹಿಂಸಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಬಾಬಾ ರಾಮ್ ರಹೀಂ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಘೋಷಣೆ ಬಳಿಕ ಹರ್ಯಾಣದ ಪಂಚಕುಲದಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ 32 ಮಂದಿ ಸಾವನ್ನಪ್ಪಿ, 250 ಮಂದಿ ಗಾಯಗೊಂಡಿದ್ದರು. ಬಾಬಾ ರಾಮ್ ರಹೀಂ  ರನ್ನು ಬಂಧಿಸದಂತೆ ತಡೆಯುವ ಯತ್ನದಲ್ಲಿ ಅನುಯಾಯಿಗಳು ಈ ಹಿಂಸಾಚಾರ ನಡೆಸಿದ್ದಾರೆ ಎನ್ನಲಾಗಿದೆ.
Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com