ಗುರುವಾರ ಅಸ್ತಂಗತರಾದ ಅಜಾತ ಶತ್ರು, ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯನ್ನು ಅವರ ದೆಹಲಿಯ ಕೃಷ್ಣಮೆನನ್ ರಸ್ತೆಯಲ್ಲಿರುವ ನಿವಾಸದಿಂದ ಬಿಜೆಪಿಯ ಕೇಂದ್ರ ಕಚೇರಿಯವರೆಗೆ, ಬಳಿಕ ಅಲ್ಲಿಂದ ರಾಜ್ ಘಾಟ್ ನ ಸ್ಮೃತಿ ಸ್ಥಳದ ವರೆಗೆ ನಡೆಸಲಾಯಿತು. ಹೆಚ್ಚಿನ ಚಿತ್ರ