ಗಣರಾಜ್ಯೋತ್ಸವ ಪರೇಡ್, ಸ್ತಬ್ಧ ಚಿತ್ರಗಳ ಸಹಿತ ಪೂರ್ಣ ಪ್ರಮಾಣದ ತಾಲೀಮು

ರಾಷ್ಟ್ರ ರಾಜಧಾನಿಯಲ್ಲಿ 70ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬುಧವಾರ ಸ್ತಬ್ಧ ಚಿತ್ರಗಳ ಸಹಿತ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಯಿತು. ಪೆರೇಡ್ ಗಾಗಿ ಗಾಂಧೀಜಿ ಮಹಾನ್ ನಾಯಕನಿಂದ ಮಹಾತ್ಮ ಆದದ್ದು ಹೇಗೆ ಎಂಬ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಸ್ತಬ್ಧ ಚಿತ್ರ ಸಿದ್ಧಪಡಿಸಿದೆ. ಮಹಾತ್ಮ ಗಾಂಧಿ
ರಾಷ್ಟ್ರ ರಾಜಧಾನಿಯಲ್ಲಿ 70ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬುಧವಾರ ಸ್ತಬ್ಧ ಚಿತ್ರಗಳ ಸಹಿತ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಯಿತು. ಪೆರೇಡ್ ಗಾಗಿ ಗಾಂಧೀಜಿ ಮಹಾನ್ ನಾಯಕನಿಂದ ಮಹಾತ್ಮ ಆದದ್ದು ಹೇಗೆ ಎಂಬ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಸ್ತಬ್ಧ ಚಿತ್ರ ಸಿದ್ಧಪಡಿಸಿದೆ. ಮಹಾತ್ಮ ಗಾಂಧಿ
Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com