ಡಾ ಎ ಪಿ ಜೆ ಅಬ್ದುಲ್ ಕಲಾಂ 4ನೇ ಪುಣ್ಯತಿಥಿ: ಒಂದು ಮೆಲುಕು

1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದವರು ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ.
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದವರು ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ.

Updated on
<div>ಟಿಬೆಟ್ ನ ಧಾರ್ಮಿಕ ಗುರು ದಲೈ ಲಾಮಾ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ</div><div><br></div>
ಟಿಬೆಟ್ ನ ಧಾರ್ಮಿಕ ಗುರು ದಲೈ ಲಾಮಾ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ

<div>ಅಂದಿನ ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರೊಂದಿಗೆ ಡಾ ಕಲಾಂ.</div><div><br></div>
ಅಂದಿನ ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರೊಂದಿಗೆ ಡಾ ಕಲಾಂ.

<div>2004ರ ಸುನಾಮಿಯಲ್ಲಿ ಮಡಿದ ಮಕ್ಕಳ ನೆನಪಿಗಾಗಿ ನಾಗಪಟ್ಟಿಣಂನ ಕೀಚಂಕುಪ್ಪಮ್ ತೀರದಲ್ಲಿ ತೆಂಗಿನ ಸಸಿ ನೆಟ್ಟ ಕಲಾಂ.</div><div><br></div>
2004ರ ಸುನಾಮಿಯಲ್ಲಿ ಮಡಿದ ಮಕ್ಕಳ ನೆನಪಿಗಾಗಿ ನಾಗಪಟ್ಟಿಣಂನ ಕೀಚಂಕುಪ್ಪಮ್ ತೀರದಲ್ಲಿ ತೆಂಗಿನ ಸಸಿ ನೆಟ್ಟ ಕಲಾಂ.

<div>ಕಲಾಂ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. 2005ರಲ್ಲಿ ಚೆನ್ನೈಯ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಸಂತಸ ಕ್ಷಣದಲ್ಲಿ ಕಲಾಂ.</div><div><br></div>
ಕಲಾಂ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. 2005ರಲ್ಲಿ ಚೆನ್ನೈಯ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಸಂತಸ ಕ್ಷಣದಲ್ಲಿ ಕಲಾಂ.

<div>2004ರಲ್ಲಿ ಕಾರ್ಗಿಲ್ ನಲ್ಲಿ ಅಂದಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎನ್ ಸಿ ವಿಜ್ ಜೊತೆಗೆ ಎಪಿಜೆ ಕಲಾಂ</div><div><br></div>
2004ರಲ್ಲಿ ಕಾರ್ಗಿಲ್ ನಲ್ಲಿ ಅಂದಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎನ್ ಸಿ ವಿಜ್ ಜೊತೆಗೆ ಎಪಿಜೆ ಕಲಾಂ

<div>2003ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಗೆ ಪದ್ಮಶ್ರೀ ಸನ್ಮಾನ.</div><div><br></div>
2003ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಗೆ ಪದ್ಮಶ್ರೀ ಸನ್ಮಾನ.

<div>ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೊಂದಿಗೆ ಡಾ ಎ ಪಿ ಜೆ ಅಬ್ದುಲ್ ಕಲಾಂ</div><div><br></div>
ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೊಂದಿಗೆ ಡಾ ಎ ಪಿ ಜೆ ಅಬ್ದುಲ್ ಕಲಾಂ

<div>ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರೊಂದಿಗೆ ರಾಜಕೀಯ ನಾಯಕರು.</div><div><br></div>
ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರೊಂದಿಗೆ ರಾಜಕೀಯ ನಾಯಕರು.

<div>2002ರಲ್ಲಿ ತಮ್ಮ ನಿವಾಸದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಡನೆ ಡಾ ಎ ಪಿ ಜೆ ಅಬ್ದುಲ್ ಕಲಾಂ.</div><div><br></div>
2002ರಲ್ಲಿ ತಮ್ಮ ನಿವಾಸದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಡನೆ ಡಾ ಎ ಪಿ ಜೆ ಅಬ್ದುಲ್ ಕಲಾಂ.

<div>ಚೆನ್ನೈಯ ಅವಡಿ ಟ್ಯಾಂಕ್ ಫ್ಯಾಕ್ಟರಿಯಲ್ಲಿ ಅಬ್ದುಲ್ ಕಲಾಂ ಅವರು.</div><div><br></div>
ಚೆನ್ನೈಯ ಅವಡಿ ಟ್ಯಾಂಕ್ ಫ್ಯಾಕ್ಟರಿಯಲ್ಲಿ ಅಬ್ದುಲ್ ಕಲಾಂ ಅವರು.

<div>ಚಿತ್ರದಲ್ಲಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಜೊತೆಗೆ ಅಂದಿನ ಇಸ್ರೊ ಅಧ್ಯಕ್ಷ ಕಸ್ತೂರಿ ರಂಗನ್,</div><div><br></div>
ಚಿತ್ರದಲ್ಲಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಜೊತೆಗೆ ಅಂದಿನ ಇಸ್ರೊ ಅಧ್ಯಕ್ಷ ಕಸ್ತೂರಿ ರಂಗನ್,

<div>1931ರ ಅಕ್ಟೋಬರ್ 15ರಂದು ಜನಿಸಿದ ಡಾ ಎ ಪಿ ಜೆ ಅಬ್ದುಲ್ ಕಲಾಂ ಪಕ್ಷಾತೀತವಾಗಿ ರಾಜಕೀಯ ನಾಯಕರು ಮತ್ತು ಜನರು ಮೆಚ್ಚಿಕೊಂಡ ರಾಷ್ಟ್ರಪತಿ. ಈ ಚಿತ್ರ ಕಲಾಂ ಅವರು 2012ರಲ್ಲಿ ಬೆಂಗಳೂರಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭ.</div><div><br></div>
1931ರ ಅಕ್ಟೋಬರ್ 15ರಂದು ಜನಿಸಿದ ಡಾ ಎ ಪಿ ಜೆ ಅಬ್ದುಲ್ ಕಲಾಂ ಪಕ್ಷಾತೀತವಾಗಿ ರಾಜಕೀಯ ನಾಯಕರು ಮತ್ತು ಜನರು ಮೆಚ್ಚಿಕೊಂಡ ರಾಷ್ಟ್ರಪತಿ. ಈ ಚಿತ್ರ ಕಲಾಂ ಅವರು 2012ರಲ್ಲಿ ಬೆಂಗಳೂರಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭ.

<div>2010ನೇ ಇಸವಿಯಲ್ಲಿ ರೂರ್ಕೆಲಾಗೆ ರೈಲಿನಲ್ಲಿ ಬಂದಿಳಿದ ಡಾ ಎ ಪಿ ಜೆ ಅಬ್ದುಲ್ ಕಲಾಂ.</div><div><br></div>
2010ನೇ ಇಸವಿಯಲ್ಲಿ ರೂರ್ಕೆಲಾಗೆ ರೈಲಿನಲ್ಲಿ ಬಂದಿಳಿದ ಡಾ ಎ ಪಿ ಜೆ ಅಬ್ದುಲ್ ಕಲಾಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com