ಯಮುನಾ ನದಿಯ ಮಲಿನಗೊಂಡ ನೀರಿನಲ್ಲಿ ಚಾತ್ ಪೂಜೆ! 

ನವದೆಹಲಿಯ ಕಾಳಿಂದಿ ಕುಂಜ್ ಬಳಿ ಹರಿಯುವ ಯಮುನಾ ನದಿಯಲ್ಲಿ ಭಕ್ತಾದಿಗಳು ನ.05 ರಂದು ಚಾತ್ ಪೂಜೆ ನೆರವೇರಿಸಿದರು. ಮಲಿನಗೊಂಡಿರುವ ಯಮುನಾ ನದಿಯ ನೀರಲ್ಲೇ ನಿಂತು ಪೂಜೆ ಸಲ್ಲಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹಿಮಾಲಯದ ಹಿಮವಲ್ಲ, ದೆಹಲಿಯ ಯಮುನೆಯ ಮಲಿನ...
ಹಿಮಾಲಯದ ಹಿಮವಲ್ಲ, ದೆಹಲಿಯ ಯಮುನೆಯ ಮಲಿನ...
Updated on
ಬೆಳ್ಳಂದೂರು ಕೆರೆ ನೆನಪಾಯ್ತಾ.....?
ಬೆಳ್ಳಂದೂರು ಕೆರೆ ನೆನಪಾಯ್ತಾ.....?
ದೇವರೇ..... ಈ ಮಾಲಿನ್ಯದಿಂದ ನಮ್ಮನ್ನ ನೀನೇ ಕಾಪಾಡಬೇಕು
ದೇವರೇ..... ಈ ಮಾಲಿನ್ಯದಿಂದ ನಮ್ಮನ್ನ ನೀನೇ ಕಾಪಾಡಬೇಕು
ಕಾಳಿಂದಿ ಕುಂಜ್ ಬಳಿ ಹರಿಯುವ ಯಮುನಾ ನದಿ
ಕಾಳಿಂದಿ ಕುಂಜ್ ಬಳಿ ಹರಿಯುವ ಯಮುನಾ ನದಿ
ಮಲಿನಗೊಂಡ ಯಮುನೆಯಲ್ಲಿ ಚಾತ್ ಪೂಜೆ
ಮಲಿನಗೊಂಡ ಯಮುನೆಯಲ್ಲಿ ಚಾತ್ ಪೂಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com